Category: ಯಾದಗಿರಿ ಸುದ್ದಿ

News Acritical

  • ಏಪ್ರೀಲ್ ೧೧ರಂದು ಸುಕ್ಷೇತ್ರ ಸೂಗೂರು ಎನ್ ಶ್ರೀ ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮನ

    ಏಪ್ರೀಲ್ ೧೧ರಂದು ಸುಕ್ಷೇತ್ರ ಸೂಗೂರು ಎನ್ ಶ್ರೀ ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮನ

    ಯಾದಗಿರಿ : ಏಪ್ರೀಲ್ ೧೧ರಂದು ಸುಕ್ಷೇತ್ರ ಸೂಗೂರು ಎನ್ ಶ್ರೀ ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನಲೆ ದೇವಸ್ಥಾನದ ಆವರಣದಲ್ಲಿ ಅದ್ದೂರಿ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ವೇದಿಕೆ ಇನ್ನೀತರ ಕಾರ್ಯಗಳನ್ನು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಹಿರಗಪ್ಪ ತಾತನವರು ಪರಿಶೀಲಿಸಿದರು. ಇದೇ ವೇಳೆ ಮಾತನಾಡಿದ ಶ್ರೀಗಳು, ಚಿತ್ತಾಪೂರ ತಾಲೂಕಿನ ಸುಕ್ಷೇತ್ರ ಸೂಗೂರು ಎನ್ ಶ್ರೀ ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆ ಮತ್ತು ಬೆಳ್ಳಿ ರಥೋತ್ಸವ ಲೋಕಾರ್ಪಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು…

  • ಮುಂದಿನ ಗುರುಮಿಠಕಲ್ ನಾಯಕತ್ವ – ಹೊಸ ಯುಗ, ಹೊಸ ಭರವಸೆ ಶರಣಪ್ಪ ಮಾನೇಗಾರ

    ಮುಂದಿನ ಗುರುಮಿಠಕಲ್ ನಾಯಕತ್ವ – ಹೊಸ ಯುಗ, ಹೊಸ ಭರವಸೆ ಶರಣಪ್ಪ ಮಾನೇಗಾರ

    ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ರಾಜಕೀಯ ಮುನ್ನಲೆಯಲ್ಲಿ ಶರಣಪ್ಪ ಮಾನೇಗಾರ ಅವರ ಹೆಸರು ಇಂದು ಹೊಸ ಆಶಯವಾಗಿ ಕೇಳಿಬರುತ್ತಿದೆ. ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲು ಸನ್ನದ್ಧರಾಗಿದ್ದಾರೆ. ​ಶ್ರಮಜೀವಿ ಉದ್ಯಮಿಯಿಂದ ಜನನಾಯಕನತ್ತ ಎಸ್.ಡಿ.ಎಮ್ ಪಯಣ ​ಗುರುಮಿಠಕಲ್ ಮಣ್ಣಿನ ಮಗನಾಗಿ, ಕೇವಲ ಒಬ್ಬ ಉದ್ಯಮಿಯಾಗಿ ಉಳಿಯದೆ, ಜನರ ಧ್ವನಿಯಾಗಲು ಹೊರಟಿರುವ ವ್ಯಕ್ತಿತ್ವವೇ ಶರಣಪ್ಪ ಮಾನೇಗಾರ ಇವರು ಶ್ರೀಮಂತಿಕೆಯ ಹಿನ್ನೆಲೆಯಿಂದ ಬಂದವರಲ್ಲ; ಬೆವರು ಸುರಿಸಿ, ಸ್ವಂತ ಪರಿಶ್ರಮದಿಂದ ಉದ್ಯಮ ಕಟ್ಟಿದವರು. “ಹಣಕ್ಕಿಂತ ಜನರ ನಂಬಿಕೆಯೇ ದೊಡ್ಡ ಆಸ್ತಿ” ಎಂದು ನಂಬಿರುವ ಇವರು, ಇಂದು…

  • ಮಾರ್ಚ್ 26 ರಂದು ಸರಕಾರಿ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಎನ್ಎಸ್ಎಸ್ ವತಿಯಿಂದ ಮಹಾತ್ಮ ಗಾಂಧೀಜಿಯವರ ಚಿಂತನೆಗಳ ಕುರಿತಾಗಿ ವಿಶೇಷ ಕಾರ್ಯಾಗಾರ

    ಯುವ ಸಮುದಾಯಕ್ಕೆ ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಹಾಗೂ ಪ್ರತಿಪಾದನೆಗಳ ಪ್ರಸ್ತುತತೆಯನ್ನು ನಮಗಾಣಿಸಲು ಮಾರ್ಚ್ 26 ರಂದು ವಿಶೇಷ ಕಾರ್ಯಾಗಾರ: ಡಾ. ಸುಗುಣಾ ಬಸವರಾಜ ಮಹಾತ್ಮ ಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ ಕುರಿತಾಗಿ ಮಾರ್ಚ್ 26 ರಂದು ಹಮ್ಮಿಕೊಳ್ಳಲಾಗಿರುವ ಅಂತರ ವಿಶ್ವವಿದ್ಯಾಲಯ ಮಟ್ಟದ ಕಾರ್ಯಾಗಾರದಲ್ಲಿ ವಿದ್ಯಾರ್ಥಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ: ಡಾ. ಸಂತೋಷಕುಮಾರ ರೇವೂರ ರಾಯಚೂರು: ದೇಶದ ಭದ್ರ ಭವಿಷ್ಯದ ಹೊಣೆ ಹೊತ್ತಿರುವ ಇಂದಿನ ಯುವಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ವ್ಯಕ್ತಿತ್ವ ಮತ್ತು ಚಿಂತನೆಗಳ ಸಮಕಾಲೀನ ಪ್ರಸ್ತುತತೆಯನ್ನು ಮನಗಾಣಿಸುವ…

Suddi Belaku