Tag: Temple Festival

  • ಮನೆ ಎಂಬ ಮನದಲ್ಲೇ ಭಗವಂತನ ಸಾನ್ನಿಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

    ಮನೆ ಎಂಬ ಮನದಲ್ಲೇ ಭಗವಂತನ ಸಾನ್ನಿಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

    ಸುದ್ದಿ ಬೆಳಕು ವಾರ್ತೆ ಹರಿಹರ, ಏಪ್ರಿಲ್ 19: ಭಗವಂತನು ಪ್ರತಿಯೊಬ್ಬರ ಮನದಲ್ಲೇ ನೆಲೆಸಿರುವನು. ಅವನನ್ನು ಹೊರಗೆ ಹುಡುಕುವುದಕ್ಕಿಂತ ಭಕ್ತಿ ಮೂಲಕ ಮನದಲ್ಲೇ ಅರಿತುಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ತಾಲೂಕಿನ ದೊಗ್ಗಳ್ಳಿ ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಜೀವನವೆಂಬ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷವನ್ನು ನೀಡಿದ್ದಾನೆ. ಆತನ ಅರಿವು ಪಡೆಯಲು ಭಕ್ತಿಯೇ ಸುಲಭ ಮಾರ್ಗ ಎಂದು ತಿಳಿಸಿದರು. “ಮನುಷ್ಯನ…

  • ದೇವರಭೂಪೂರದಲ್ಲಿ ಧಾರ್ಮಿಕ ಮಹೋತ್ಸವಕ್ಕೆ ಚಾಲನೆ – ಜಗದ್ಗುರುಗಳಿಂದ ಪೋಸ್ಟರ್ ಬಿಡುಗಡೆ

    ದೇವರಭೂಪೂರದಲ್ಲಿ ಧಾರ್ಮಿಕ ಮಹೋತ್ಸವಕ್ಕೆ ಚಾಲನೆ – ಜಗದ್ಗುರುಗಳಿಂದ ಪೋಸ್ಟರ್ ಬಿಡುಗಡೆ

    ಸುದ್ದಿ ಬೆಳಕು ವಾರ್ತೆ ದೇವರಭೂಪೂರ, ಏಪ್ರಿಲ್ 19  ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಅಮರೇಶ್ವರ ಗುರುಗಳ 21ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯರ 21ನೇ ಗುರುಪಟ್ಟಾಧಿಕಾರ ಮಹೋತ್ಸವದ ಪೋಸ್ಟರ್ ಅನ್ನು ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ಗುರು ಪರಂಪರೆಯ ಮಹತ್ವವನ್ನು ವಿವರಿಸಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು.…

  • ರುಕ್ಮಾಪುರದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಮಹೋತ್ಸವ – ಏಪ್ರಿಲ್ 19ರಂದು ಭವ್ಯ ಕಾರ್ಯಕ್ರಮ

    ರುಕ್ಮಾಪುರದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಮಹೋತ್ಸವ – ಏಪ್ರಿಲ್ 19ರಂದು ಭವ್ಯ ಕಾರ್ಯಕ್ರಮ

    ಸುರಪುರ: ತಾಲೂಕಿನ ಸುಕ್ಷೇತ್ರ ರುಕ್ಮಾಪುರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಏಪ್ರಿಲ್ 19ರಂದು ಭವ್ಯ ಧಾರ್ಮಿಕ ಮಹೋತ್ಸವ ನಡೆಯಲಿದ್ದು, ವಿವಿಧ ಪೂಜಾ ವಿಧಿವಿಧಾನಗಳು ಮತ್ತು ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ತಿಳಿಸಿದೆ. ಐದು ದಿನಗಳ ಧಾರ್ಮಿಕ ಕಾರ್ಯಕ್ರಮ ಏಪ್ರಿಲ್ 15ರಿಂದ 19ರವರೆಗೆ ಐದು ದಿನಗಳ ಕಾಲ ಮಹೋತ್ಸವ ನಡೆಯಲಿದೆ. ಏಪ್ರಿಲ್ 15: ಮೂರ್ತಿಗಳ ಮೆರವಣಿಗೆ (ಶರಣಬಸವೇಶ್ವರ ದೇವಸ್ಥಾನದಿಂದ) ಪ್ರತಿದಿನ: ಪೂಜಾ, ಹೋಮ-ಹವನಗಳು (ಶ್ರೀಶೈಲ ವೈದಿಕ ತಂಡದಿಂದ) ಸಂಜೆ: ಧಾರ್ಮಿಕ ಪ್ರವಚನಗಳು ಪ್ರಮುಖ ಕಾರ್ಯಕ್ರಮಗಳು  ಗಣೇಶ…

Suddi Belaku