Tag: Eye Checkup Camp

  • ಸೇವಾ ಕಾರ್ಯದಿಂದಲೇ ಹಿರಿಯರಿಗೆ ನಿಜವಾದ ಗೌರವ: ಹೆಡಗಿಮದ್ರಾ ಶ್ರೀ

    ಸೇವಾ ಕಾರ್ಯದಿಂದಲೇ ಹಿರಿಯರಿಗೆ ನಿಜವಾದ ಗೌರವ: ಹೆಡಗಿಮದ್ರಾ ಶ್ರೀ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಹಿರಿಯರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ, ನೈವೇದ್ಯ ಸಮರ್ಪಿಸುವುದಕ್ಕಿಂತ ಸಮಾಜಕ್ಕೆ ಉಪಯೋಗವಾಗುವ ಸೇವಾ ಕಾರ್ಯಗಳ ಮೂಲಕ ಅವರನ್ನು ಸ್ಮರಿಸುವುದೇ ಅರ್ಥಪೂರ್ಣ ಎಂದು ಹೆಡಗಿಮದ್ರಾ ಶಾಂತಶಿವಯೋಗಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಯಾದಗಿರಿ ನಗರದ ಶ್ರೀ ರಾಚನಗೌಡ ಮುದ್ನಾಳ ಅವರ ಮನೆಯ ಮುಂಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂಗೈಕ್ಯರ ಪುಣ್ಯಸ್ಮರಣೋತ್ಸವ ಹಾಗೂ ಉಚಿತ ನೇತ್ರ ತಪಾಸಣೆ, ಚಿಕಿತ್ಸೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ…

Suddi Belaku