Tag: Summer Karnataka

  • ಬಿಸಿಲಿಗೆ ತತ್ತರಿಸಿದ ಯಾದಗಿರಿ – ಟ್ಯಾಂಕರ್ ಮೂಲಕ ನೀರು ಸಿಂಪಡಣೆ ಕ್ರಮ

    ಬಿಸಿಲಿಗೆ ತತ್ತರಿಸಿದ ಯಾದಗಿರಿ – ಟ್ಯಾಂಕರ್ ಮೂಲಕ ನೀರು ಸಿಂಪಡಣೆ ಕ್ರಮ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 17 : ಬಿಸಿಲಿನ ತಾಪಮಾನ ದಿನೇ,ದಿನೇ ಹೆಚ್ಚಾಗುತ್ತಿದ್ದು, ಇಡಿ ನಗರ ಕಾಯ್ದು ಕೆಂಡವಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಮುಖ್ಯ ರಸ್ತೆಗಳಲ್ಲಿ ನೀರು ಸಿಂಪಡಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭೆಯಿಂದ ಸುಮಾರು ಐದು ಲಕ್ಷ ರೂ.ವೆಚ್ಚದ ಇಲ್ಲಿನ ಸುಭಾಷ ಸರ್ಕಲ್ ಬಳಿ ಎರಡು ಕಡೆ ಹಾಕಲಾದ ಹಸಿರು ನೆರಳಿನ ಪರದೆ ಸ್ಥಳವನ್ನು ಶುಕ್ರವಾರ ಪರಿಶೀಲಿಸಿದ ಶಾಸಕರು, ಶಾಸ್ತ್ರಿ ಚೌಕ ಬಳಿ ಇರುವ ಎಲ್ ಇಡಿ…

Suddi Belaku