Tag: Karnataka Spiritual News

  • ದೇವರಭೂಪೂರದಲ್ಲಿ ಧಾರ್ಮಿಕ ಮಹೋತ್ಸವಕ್ಕೆ ಚಾಲನೆ – ಜಗದ್ಗುರುಗಳಿಂದ ಪೋಸ್ಟರ್ ಬಿಡುಗಡೆ

    ದೇವರಭೂಪೂರದಲ್ಲಿ ಧಾರ್ಮಿಕ ಮಹೋತ್ಸವಕ್ಕೆ ಚಾಲನೆ – ಜಗದ್ಗುರುಗಳಿಂದ ಪೋಸ್ಟರ್ ಬಿಡುಗಡೆ

    ಸುದ್ದಿ ಬೆಳಕು ವಾರ್ತೆ ದೇವರಭೂಪೂರ, ಏಪ್ರಿಲ್ 19  ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಅಮರೇಶ್ವರ ಗುರುಗಳ 21ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯರ 21ನೇ ಗುರುಪಟ್ಟಾಧಿಕಾರ ಮಹೋತ್ಸವದ ಪೋಸ್ಟರ್ ಅನ್ನು ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ಗುರು ಪರಂಪರೆಯ ಮಹತ್ವವನ್ನು ವಿವರಿಸಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು.…

Suddi Belaku