Tag: Central Government Scheme

  • ಮೃತ ಫಲಾನುಭವಿ ಕುಟುಂಬಕ್ಕೆ ೨ ಲಕ್ಷ ರೂ.ವಿಮಾ ಚೆಕ್ ವಿತರಣೆ

    ಮೃತ ಫಲಾನುಭವಿ ಕುಟುಂಬಕ್ಕೆ ೨ ಲಕ್ಷ ರೂ.ವಿಮಾ ಚೆಕ್ ವಿತರಣೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಕೇಂದ್ರ ರ‍್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ ಮೃತ ಫಲಾನುಭವಿಯ ಕುಟುಂಬಕ್ಕೆ ರೂ.೨ ಲಕ್ಷ ಮೊತ್ತದ ವಿಮಾ ಇತ್ರ‍್ಥದ ಚೆಕ್‌ಅನ್ನು ಬ್ಯಾಂಕ್ ಆಫ್ ಬರೋಡಾದ ಬಳಿಚಕ್ರ ಶಾಖೆಯ ವತಿಯಿಂದ ವಿತರಿಸಲಾಯಿತು. ಇಲ್ಲಿನ ಬಳಿಚಕ್ರ ಶಾಖೆಯ ವ್ಯವಸ್ಥಾಪಕರಾದ ಶ್ರೀ ಟಿ. ಭಾಸ್ಕರ ಅವರು, ಮೃತ ಬೇಜಮಿನ್ ಅವರ ಕುಟುಂಬದ ಸದಸ್ಯರಾದ ಶ್ರೀಮತಿ ಬಸ್ಸಮ್ಮ ಅವರಿಗೆ ರೂ.೨ ಲಕ್ಷ ಚೆಕ್ ಹಸ್ತಾಂತರಿಸಿದರು. ಚೆಕ್ ವಿತರಿಸಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಟಿ.…

Suddi Belaku