Tag: Vaddagera News Ad Hoc Committee Meeting Shashidhar Hiremath Rural Employment Scheme Gram Panchayat Social Audit Karnataka Rural Development Yadgir News ವಡಗೇರಾ

  • ನಿಗದಿತ ಸಮಯದಲ್ಲಿ ಯೋಜನೆ ಗುರಿ ತಲುಪಿ-ಇಓ ಹಿರೇಮಠ.

    ನಿಗದಿತ ಸಮಯದಲ್ಲಿ ಯೋಜನೆ ಗುರಿ ತಲುಪಿ-ಇಓ ಹಿರೇಮಠ.

    ತಿರುವಳಿ ಕಂಡಿಗಳು ನಿವಾರಸಿ ಅ್ಯಡ್ ಹಾಕ್ ಸಮಿತಿ ಸಭೆಯಲ್ಲಿ : ಇಓ ಶಶಿಧರ ಹಿರೇಮಠ ಸೂಚನೆ ಸುದ್ದಿ ಬೆಳಕು ವಾರ್ತೆ ವಡಗೇರಾ: ಸ್ಥಳೀಯ ಲೆಕ್ಕ ಪರಿಶೋಧನಾ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆ ಮತ್ತು ಕಂಡಿಕೆಗಳನ್ನು ನಿಗದಿ ಸಮಯದಲ್ಲಿ ಸರಿಪಡಿಸಲು ಹಾಗೂ ವಿಕಾಸಿತ ಭಾರತ ಜಿ ರಾಮ ಜಿ ಯೋಜನೆ ಸಂಪೂರ್ಣ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸಭೆಯಲ್ಲಿ ಇಓ ಶಶಿಧರ ಹಿರೇಮಠ ಹೇಳಿದರು. ತಾಲ್ಲೂಕ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಶಶಿಧರ ಹಿರೇಮಠ ರವರ ಅಧ್ಯಕ್ಷತೆಯಲ್ಲಿ…

Suddi Belaku