Tag: Suburban Rail

  • ಸಿದ್ದರಾಮಯ್ಯರಿಂದ ನರೇಂದ್ರ ಮೋದಿ ಅವರಿಗೆ ಮನವಿ: ಕರ್ನಾಟಕದ ಬಾಕಿ ಯೋಜನೆಗಳಿಗೆ ತ್ವರಿತ ಕ್ರಮಕ್ಕೆ ಒತ್ತಾಯ
    ,

    ಸಿದ್ದರಾಮಯ್ಯರಿಂದ ನರೇಂದ್ರ ಮೋದಿ ಅವರಿಗೆ ಮನವಿ: ಕರ್ನಾಟಕದ ಬಾಕಿ ಯೋಜನೆಗಳಿಗೆ ತ್ವರಿತ ಕ್ರಮಕ್ಕೆ ಒತ್ತಾಯ

    ಬೆಂಗಳೂರು : ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಬಾಕಿ ಅನುದಾನಗಳಿಗೆ ಸಂಬಂಧಿಸಿದಂತೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಕರ್ನಾಟಕದ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು. ರಾಜ್ಯವು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರೂ, ಕೆಲವು ಯೋಜನೆಗಳು ಇನ್ನೂ ಅನುಮೋದನೆ ಅಥವಾ ಜಾರಿಗೆ ಬಾರದಿರುವುದನ್ನು ಅವರು ಗಮನಕ್ಕೆ ತಂದರು. ಮನವಿಪತ್ರದಲ್ಲಿ ಕೋಲಾರ ರೈಲು ಕೋಚ್…

Suddi Belaku