Tag: Renewable Energy

  • ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಜನರಿಗೆ ತಲುಪಿಸಲು ಎನ್‌ಜಿಒಗಳಿಗೆ ಕರೆ

    ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಜನರಿಗೆ ತಲುಪಿಸಲು ಎನ್‌ಜಿಒಗಳಿಗೆ ಕರೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಕೇಂದ್ರ ಸರ್ಕಾರದ ಸೂರ್ಯ ಘರ್ ಮುಪ್ತ್ ಬೀಜಿಲಿ ಯೋಜನೆಯು ಭಾರತದ ಪ್ರತಿಯೊಂದು ಹಳ್ಳಿ-ಹಳ್ಳಿಗೂ ಪ್ರತಿ ಮನೆ-ಮನೆಗೂ ತಲುಪಿಸುವ ಜವಾಬ್ದಾರಿ ಸ್ವಯಂ ಸೇವಾ ಸಂಸ್ಥೆಗಳಿಂದ ಸಾಧ್ಯವೆಂದು ಪೆವಾರ್ಡ್ ಕೆ ಜಿಲ್ಲಾಧ್ಯಕ್ಷ ಚಂದಪ್ಪ ಯಾದವ್ ತಿಳಿಸಿದರು. ಕರ್ನಾಟಕ ನಗರ ಮತ್ತು ಗ್ರಾಮಾಬ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ಪೆವರ್ಡ್ ಕೆ ಯಾದಗಿರಿ ಜಿಲ್ಲೆವತಿಯಿಂದ ಆಯೋಜಿಸಿದ ಜಿಲ್ಲಾ ಒಕ್ಕೂಟದ ಸಭೆಯು ಶ್ರೀಮತಿ ಸಿದ್ದಲಿಂಗಮ್ಮ ಮಣ್ಣೂರ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿತು. ಈ…

Suddi Belaku