Tag: Navali Reservoir

  • ರಾಯಚೂರಿನ ಅಭಿವೃದ್ಧಿಗೆ ನವಲಿ ಜಲಾಶಯ, ಏಮ್ಸ್ ಅನಿವಾರ್ಯ: ಕೆ. ಶಿವನಗೌಡ ನಾಯಕ

    ರಾಯಚೂರಿನ ಅಭಿವೃದ್ಧಿಗೆ ನವಲಿ ಜಲಾಶಯ, ಏಮ್ಸ್ ಅನಿವಾರ್ಯ: ಕೆ. ಶಿವನಗೌಡ ನಾಯಕ

    ಸುದ್ದಿ ಬೆಳಕು ವಾರ್ತೆ ರಾಯಚೂರು (ಕವಿತಾಳ): ಕಳೆದ 25 ವರ್ಷಗಳಿಂದ ಮಾನ್ವಿ, ಸಿರವಾರ ಹಾಗೂ ರಾಯಚೂರು ಭಾಗದಲ್ಲಿ ಸಮಗ್ರ ನೀರಾವರಿ ಸೌಲಭ್ಯ ಕೊರತೆಯಿದ್ದು, ಈ ಭಾಗದ ನೀರಾವರಿ ಸಮಸ್ಯೆ ನಿವಾರಣೆಗೆ ತುಂಗಭದ್ರಾ ನದಿಗೆ ನವಲಿ ಜಲಾಶಯ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ. ಶಿವನಗೌಡ ನಾಯಕ ಹೇಳಿದರು. ಕೆಎಸ್‌ಎನ್ ಜನಕಲ್ಯಾಣ ಸಮಿತಿ ವತಿಯಿಂದ ಅವರ 49ನೇ ಜನ್ಮದಿನದ ಅಂಗವಾಗಿ ಕವಿತಾಳ ಪಟ್ಟಣದಲ್ಲಿ ಆಯೋಜಿಸಿದ್ದ ಸಮಗ್ರ ನೀರಾವರಿ, ನವಲಿ ಜಲಾಶಯ ನಿರ್ಮಾಣ,…

Suddi Belaku