Tag: Karnataka Crime

  • ಮಾವಿನಮಟ್ಟಿ ಗ್ರಾಮದಲ್ಲಿ ಜಮೀನು ವಿವಾದ – ಕೊಲೆ ಪ್ರಕರಣ, ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ ಘಟನೆ

    ಮಾವಿನಮಟ್ಟಿ ಗ್ರಾಮದಲ್ಲಿ ಜಮೀನು ವಿವಾದ – ಕೊಲೆ ಪ್ರಕರಣ, ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ ಘಟನೆ

    ಯಾದಗಿರಿ, ಏಪ್ರಿಲ್: ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಜಮೀನಿನ ವಿಚಾರವಾಗಿ ಉಂಟಾದ ಜಗಳ ಭೀಕರ ಕೊಲೆಗೆ ತಿರುಗಿ, ಬಳಿಕ ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ ಘಟನೆ ಗ್ರಾಮದಲ್ಲಿ ಆತಂಕ ಉಂಟುಮಾಡಿದೆ. ಜಮೀನು ವಿಚಾರದಿಂದ ಹಿಂಸಾಚಾರ ಮಾರ್ಚ್ 30ರಂದು ಎರಡು ಎಕರೆ ಜಮೀನಿನ ವಿಚಾರವಾಗಿ ಹನುಮಂತರಾಯ ಮತ್ತು ಅವರ ಮಕ್ಕಳೊಂದಿಗೆ ನಡೆದ ವಾಗ್ವಾದ ಹಿಂಸಾತ್ಮಕವಾಗಿ ತಿರುಗಿ, ಪರಮೇಶ್ ಗಿಂಡಿ ಕೊಲೆಯಾದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನ ಘಟನೆ ಬಳಿಕ ಪೊಲೀಸರು ತ್ವರಿತ ಕ್ರಮ ಕೈಗೊಂಡು…

  • ಯಾದಗಿರಿಯಲ್ಲಿ ಅಬಕಾರಿ ದಾಳಿ – 4.9 ಕೆಜಿ ಗಾಂಜಾ ಹಾಗೂ 30 ಗಿಡಗಳ ಜಪ್ತಿ

    ಯಾದಗಿರಿಯಲ್ಲಿ ಅಬಕಾರಿ ದಾಳಿ – 4.9 ಕೆಜಿ ಗಾಂಜಾ ಹಾಗೂ 30 ಗಿಡಗಳ ಜಪ್ತಿ

    ಯಾದಗಿರಿ : ಜಿಲ್ಲೆಯಲ್ಲಿನ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ತಡೆಗಾಗಿ ಅಬಕಾರಿ ಇಲಾಖೆ ಕೈಗೊಂಡ ಕಾರ್ಯಾಚರಣೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ಏಪ್ರಿಲ್ 8ರಂದು ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ 4.9 ಕೆಜಿ ಗಾಂಜಾ ಮತ್ತು 30 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಕೆಂಭಾವಿ ವ್ಯಾಪ್ತಿಯಲ್ಲಿ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ವೇಳೆ ಅಕ್ರಮವಾಗಿ ಗಾಂಜಾ ಬೆಳೆಸುತ್ತಿರುವುದು ಪತ್ತೆಯಾಯಿತು. ತಕ್ಷಣವೇ ಕ್ರಮ ಕೈಗೊಂಡು ಹೂ ಹಾಗೂ ತೆನೆಗಳೊಂದಿಗೆ ಇರುವ…

Suddi Belaku