Tag: Karnataka Awards 2026

  • ಯಾದಗಿರಿ ಜಿಲ್ಲೆಯ ಬಿ. ಲಕ್ಷ್ಮಣರಿಗೆ “ಜಾನಪದ ಶ್ರೀ” ಪ್ರಶಸ್ತಿ – ಜನಪದ ಕಲೆ ಸೇವೆಗೆ ರಾಜ್ಯದ ಗೌರವ

    ಯಾದಗಿರಿ ಜಿಲ್ಲೆಯ ಬಿ. ಲಕ್ಷ್ಮಣರಿಗೆ “ಜಾನಪದ ಶ್ರೀ” ಪ್ರಶಸ್ತಿ – ಜನಪದ ಕಲೆ ಸೇವೆಗೆ ರಾಜ್ಯದ ಗೌರವ

    ಸುರಪುರ : ರಾಜ್ಯ ಸರ್ಕಾರವು 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಶಸ್ತಿ, ಸಾಹಿತ್ಯ ಮತ್ತು ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಹಾಗೂ ಸಂಗೀತ–ನೃತ್ಯ ವಿಭಾಗಗಳ ವಿವಿಧ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಪ್ರಶಸ್ತಿ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜನಪದ ಕಲಾವಿದರಾದ ಬಿ. ಲಕ್ಷ್ಮಣ ಅವರು “ಜಾನಪದ ಶ್ರೀ” ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಯ ಕಲಾಭಿಮಾನಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ. “ದುಂದುಮೆಯ ದುಂದುಭಿ” ಎಂಬ ಜನಪದ ಗೀತೆಯ ಮೂಲಕ…

Suddi Belaku