Tag: Bhajan Mela

  • ವಿಶ್ವಾರಾಧ್ಯರು ಜಗದ ಜನರನ್ನು ಉದ್ದರಿಸಿದ ಜಗಜಟ್ಟಿ: ಡಾ. ಗಂಗಾಧರ ಶ್ರೀ

    ವಿಶ್ವಾರಾಧ್ಯರು ಜಗದ ಜನರನ್ನು ಉದ್ದರಿಸಿದ ಜಗಜಟ್ಟಿ: ಡಾ. ಗಂಗಾಧರ ಶ್ರೀ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ವಿಶ್ವಾರಾಧ್ಯರು ಅಣಿಮಾದಿ ಅಷ್ಟಸಿದ್ಧಿಗಳನ್ನು ಕಟ್ಟಿ ಮೆರೆದು ಜಗದ ಸಂಚಾರ ಮಾಡುತ್ತಾ ಜನರನ್ನು ಉದ್ಧರಿಸಿದ ಜಗಜಟ್ಟಿ ಅವರಾಗಿದ್ದರೆಂದು ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು. ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಪರಂಪರಾ ಪಾದಯಾತ್ರೆಯ ಸಮಾರೋಪ ಹಾಗೂ ಅಮವಾಸ್ಯೆಯ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗಂವ್ಹಾರದ ತೋಪಕಟ್ಟಿ ಹಿರೇಮಠದಲ್ಲಿ ಜನ್ಮ ತಾಳಿದ ವಿಶ್ವಾರಾಧ್ಯರು ಕಾಶೀಯಲ್ಲಿ ವ್ಯಾಸಂಗ ಪಡೆದು ಕಾಶೀ ಘನಪಂಡಿತರಾಗುತ್ತಾರೆ. ತಾವು ಸಂಪಾದಿಸಿದ ಜ್ಞಾನವನ್ನು…

Suddi Belaku