Tag: Auto Union Karnataka News

  • ಮಹೀಂದ್ರಾ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ; ಆಟೋ ಚಾಲಕರಿಗೆ ನ್ಯಾಯ ನೀಡುವಂತೆ ಮನವಿ

    ಮಹೀಂದ್ರಾ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ; ಆಟೋ ಚಾಲಕರಿಗೆ ನ್ಯಾಯ ನೀಡುವಂತೆ ಮನವಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಆಟೋ ವಾಹನಗಳ ಸಾಲ ಮರುಪಾವತಿ ವಿಚಾರದಲ್ಲಿ ಪೂರ್ವ ನೋಟಿಸ್ ನೀಡದೆ ವಾಹನಗಳನ್ನು ಜಪ್ತಿ ಮಾಡಿ ಹರಾಜು ಮಾಡಲಾಗುತ್ತಿದೆ ಹಾಗೂ ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಮಹೀಂದ್ರಾ ಫೈನಾನ್ಸ್ ಲಿಮಿಟೆಡ್, ಯಾದಗಿರಿ ಶಾಖೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಾಲಕರ ಒಕ್ಕೂಟ (ಆಟೋ ಘಟಕ) ವತಿಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ, ಆಟೋ ಚಾಲಕರಿಗೆ ಯಾವುದೇ ಪೂರ್ವ ನೋಟಿಸ್ ನೀಡದೇ ವಾಹನಗಳನ್ನು ಜಪ್ತಿ ಮಾಡುವುದು, ಮಾಲೀಕರ ಗಮನಕ್ಕೆ ತರದೆ…

Suddi Belaku