Tag: ವಡಗೇರಾ

  • ಕ್ರಿಯಾ ಯೋಜನೆ ರೂಪಿಸಿ ವಿಬಿ-ಜಿ ರಾಮ್- ಜಿ’ ಯಡಿ ನಿರಂತರ ಕೆಲಸ ನೀಡಿ –  ದೇವರ ಮನಿ ಕರೆ

    ಕ್ರಿಯಾ ಯೋಜನೆ ರೂಪಿಸಿ ವಿಬಿ-ಜಿ ರಾಮ್- ಜಿ’ ಯಡಿ ನಿರಂತರ ಕೆಲಸ ನೀಡಿ – ದೇವರ ಮನಿ ಕರೆ

    ಸುದ್ದಿ ಬೆಳಕು ವಾರ್ತೆ ವಡಿಗೇರಾ: ನಿಗದಿ ಗುರಿಗೆ ಅನುಸಾರವಾಗಿ ಕ್ರಿಯಾ ಯೋಜನೆ ರೂಪಿಸಿ, ಗ್ರಾಮೀಣ ಭಾಗದಲ್ಲಿ ವಿಕಾಸಿತ ಭಾರತ -(VB-G RAM-G) ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್‌ ಗ್ರಾಮೀಣ ಯೋಜನೆಯಡಿ, ಜನರು ಗುಳೆ ಹೋಗುವುದನ್ನು ತಡೆಗಟ್ಟಲು ನಿರಂತರ ಕೂಲಿ ಕೆಲಸ ಒದಗಿಸಲು ಅಧಿಕಾರಿಗಳಿಗೆ ಜಿಪಂ ಪಿಡಿ ಸಿ.ಬಿ ದೇವರ ಮನಿ ತಿಳಿಸಿದರು. ತಾಲ್ಲೂಕ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಗುರುವಾರ(6) ಮಧ್ಯಾಹ್ನ ಹಮ್ಮಿಕೊಂಡಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಗೆ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರು ಶ್ರೀ…

  • ವಡಗೇರಾದ ಕಲಿಕೆ ಜೀವನೋಪಾಯ ಯೋಜನೆ ಪರಿಶೀಲಿಸಿದ ಸಿಇಒ ಲವೀಶ್ ಓರಡಿಯ

    ವಡಗೇರಾದ ಕಲಿಕೆ ಜೀವನೋಪಾಯ ಯೋಜನೆ ಪರಿಶೀಲಿಸಿದ ಸಿಇಒ ಲವೀಶ್ ಓರಡಿಯ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ವಡಗೇರಾ ತಾಲೂಕಿನ ಕಲಿಕೆ ಜೀವನೋಪಾಯ ಕಾರ್ಯಕ್ರಮದ ವ್ಯಾಪ್ತಿಯ ಹಾಲಗೇರಾ, ಕದರಾಪುರ ಹಾಗೂ ಬೆಂಡೆಬಂಬಳಿ ಗ್ರಾಮಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯ ಅವರು ಭೇಟಿ ನೀಡಿ, ಕಲಿಕೆ ಜೀವನೋಪಾಯ ಕಾರ್ಯಕ್ರಮದಡಿ ಅನುಷ್ಠಾನಗೊಂಡಿರುವ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಪರಿಶೀಲಿಸಿದರು. ಕೃಷಿ ಹಾಗೂ ತೋಟಗಾರಿಕೆ ಪ್ರಾತ್ಯಕ್ಷಿಕೆ ಕ್ಷೇತ್ರಗಳು, ತರಕಾರಿ ನರ್ಸರಿ ಘಟಕ, ಕೊಳವೆಬಾವಿ, ಮರುಪೂರಣ ಘಟಕ, ಬಯೋಗ್ಯಾಸ್ ಘಟಕಗಳು, ಸಮುದಾಯ ಸಹಭಾಗಿತ್ವದಲ್ಲಿ ಅಳವಡಿಸಲಾದ ಸೋಲಾರ್ ಪಂಪ್ ಸೆಟ್‌ಗಳು, ಮಹಿಳಾ ರೈತ ಉತ್ಪಾದಕ…

Suddi Belaku