Tag: ಭಕ್ತಿ

  • ಮನೆ ಎಂಬ ಮನದಲ್ಲೇ ಭಗವಂತನ ಸಾನ್ನಿಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

    ಮನೆ ಎಂಬ ಮನದಲ್ಲೇ ಭಗವಂತನ ಸಾನ್ನಿಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

    ಸುದ್ದಿ ಬೆಳಕು ವಾರ್ತೆ ಹರಿಹರ, ಏಪ್ರಿಲ್ 19: ಭಗವಂತನು ಪ್ರತಿಯೊಬ್ಬರ ಮನದಲ್ಲೇ ನೆಲೆಸಿರುವನು. ಅವನನ್ನು ಹೊರಗೆ ಹುಡುಕುವುದಕ್ಕಿಂತ ಭಕ್ತಿ ಮೂಲಕ ಮನದಲ್ಲೇ ಅರಿತುಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ತಾಲೂಕಿನ ದೊಗ್ಗಳ್ಳಿ ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಜೀವನವೆಂಬ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷವನ್ನು ನೀಡಿದ್ದಾನೆ. ಆತನ ಅರಿವು ಪಡೆಯಲು ಭಕ್ತಿಯೇ ಸುಲಭ ಮಾರ್ಗ ಎಂದು ತಿಳಿಸಿದರು. “ಮನುಷ್ಯನ…

Suddi Belaku