Tag: 25 ವರ್ಷಗಳ ಸೇವೆ

  • ಜಿಲ್ಲಾ ಹಿರಿಯ ತೆರಿಗೆ ಸಲಹೆಗಾರ ಪ್ರವೀಣ್ ಕುಮಾರ್ ವಿಭೂತಿಗೆ ಸನ್ಮಾನ.

    ಜಿಲ್ಲಾ ಹಿರಿಯ ತೆರಿಗೆ ಸಲಹೆಗಾರ ಪ್ರವೀಣ್ ಕುಮಾರ್ ವಿಭೂತಿಗೆ ಸನ್ಮಾನ.

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಪ್ರತಿ ವರ್ಷದಂತೆ ಈ ವರ್ಷವೂ ನಡೆದ ತೆರಿಗೆ ಸಲಹೆಗಾರರ ಸಮ್ಮೇಳನದಲ್ಲಿ ಯಾದಗಿರಿ ಹಿರಿಯ ಸಲಹೆಗಾರರನ್ನು ಗುರುತಿಸಿ ಸನ್ಮಾನಗೈದ ವೇದಿಕೆಯ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ನಾಗಪ್ಪ ಮೊಗದಂಪೂರ್ ಇತ್ತೀಚಿಗೆ ಕೋಲಾರ ಜಿಲ್ಲೆ ಅಜ್ಜಪ್ಪನಹಳ್ಳಿಯಲ್ಲಿ 2026-27 ಸಾಲಿನ ರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಸತತವಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾದಗಿರಿ ಜಿಲ್ಲೆಯ ಹಿರಿಯರು ಹಾಗೂ ಖಜಾಂಚಿ ಆಗಿರುವ ಪ್ರವೀಣ್ ಕುಮಾರ್ ಅವರಿಗೆ ಈ ವರ್ಷದ ಹಿರಿಯ ನಾಗರಿಕರ ಸನ್ಮಾನ ಸಿಕ್ಕಿದ್ದು ಸಂತಸವಾಗಿದೆ  ಹಲವು…

Suddi Belaku