Tag: ಕೃಷ್ಣಾ ನದಿ

  • ಯಾದಗಿರಿಯಲ್ಲಿ ಬರಿದಾದ ಕೃಷ್ಣಾ ನದಿ | ಬಸವಸಾಗರದಲ್ಲಿ ಕೇವಲ 5 ಟಿಎಂಸಿ ನೀರು
    ,

    ಯಾದಗಿರಿಯಲ್ಲಿ ಬರಿದಾದ ಕೃಷ್ಣಾ ನದಿ | ಬಸವಸಾಗರದಲ್ಲಿ ಕೇವಲ 5 ಟಿಎಂಸಿ ನೀರು

    ಮಳೆ ಕೊರತೆಯಿಂದ ಬಸವಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿದ ಪರಿಣಾಮ ಬರಿದಾಗಿರುವ ಕೃಷ್ಣಾ ನದಿ. ಸುದ್ದಿ ಬೆಳಕು ವಾರ್ತೆ ಯಾದಗಿರಿ, ಜು. 4: ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರವಾಹದಿಂದ ಆರ್ಭಟಿಸಿದ್ದ ಕೃಷ್ಣಾ ನದಿ, ಈ ಬಾರಿ ಮಳೆ ಕೊರತೆಯಿಂದ ಸಂಪೂರ್ಣ ಬರಿದಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ, ಯಾದಗಿರಿ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿದಿದ್ದು, ನದಿ ತೀರದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.…

Suddi Belaku