Tag: ಕೃಷಿ ವಿದ್ಯಾರ್ಥಿಗಳು

  • ಭೀಮರಾಯನಗುಡಿ ಕೃಷಿ ವಿದ್ಯಾರ್ಥಿಗಳಿಂದ ಭತ್ತ ನಾಟಿ ಪ್ರಾಯೋಗಿಕ ತರಬೇತಿ

    ಭೀಮರಾಯನಗುಡಿ ಕೃಷಿ ವಿದ್ಯಾರ್ಥಿಗಳಿಂದ ಭತ್ತ ನಾಟಿ ಪ್ರಾಯೋಗಿಕ ತರಬೇತಿ

    ಸುದ್ದಿ ಬೆಳಕು ವಾರ್ತೆ ​ಶಹಾಪುರ : ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ (RAWE – Rural Agricultural Work Experience) ಭಾಗವಾಗಿ, ಮಲ್ಲನಗೌಡರ ಹೊಲದಲ್ಲಿ ಇತ್ತೀಚೆಗೆ ಭತ್ತ ನಾಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ​ಕಾರ್ಯಕ್ರಮದಲ್ಲಿ ‘ರಾವೆ’ ಯೋಜನೆಯ ಕೃಷಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಹೊಲದಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಭತ್ತ ನಾಟಿಯ ವೈಜ್ಞಾನಿಕ ವಿಧಾನಗಳು, ಸಸಿಗಳ ನಡುವೆ ಇಡಬೇಕಾದ ಸೂಕ್ತ ಅಂತರ, ನಾಟಿಯ ಆಳ ಹಾಗೂ…

Suddi Belaku